ರಾಮಲಿಂಗ ರೆಡ್ಡಿ ಅವರಿಗೆ ಸಾರಿಗೆ ಇಲಾಖೆಯಿಂದ ಶುಭಾಶಯ ಕೋರಿದರು

ರಾಮಲಿಂಗ ರೆಡ್ಡಿ ಅವರಿಗೆ ಸಾರಿಗೆ ಇಲಾಖೆಯಿಂದ ಶುಭಾಶಯ ಕೋರಿದರು

ಬೆಂಗಳೂರು: ನೂತನವಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವರಾಗಿ ಆಯ್ಕೆಗೊಂಡಿರುವಂತಹ ರಾಮಲಿಂಗ ರೆಡ್ಡಿ ಅವರಿಗೆ ಇಂದು ಡಾ.ಎನ್.ವಿ.ಪ್ರಸಾದ್ ಭಾಆಸೇ, ಕಾರ್ಯದರ್ಶಿಗಳು ಸಾರಿಗೆ ಇಲಾಖೆ, ಶ್ರೀಮತಿ ಜಿ.ಸತ್ಯವತಿ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಕೆ ಎಸ್ ಆರ್ ಟಿ ಸಿ ಮತ್ತು ಬಿ ಎಂ ಟಿ ಸಿ, ಶ್ರೀ.ಪ್ರಶಾಂತ್ ಕುಮಾರ್ ಮಿಶ್ರ ಭಾಆಸೇ, ನಿರ್ದೇಶಕರು (ಸಿ& ಜಾ) ಕೆ ಎಸ್ ಆರ್ ಟಿ ಸಿ ರವರು  ಮಾನ್ಯ ಸಚಿವರ ಕಛೇರಿಯಲ್ಲಿ ಭೇಟಿ ಮಾಡಿ ಶುಭ ಕೋರಿದರು.

Related