ಒಳಚರಂಡಿ ಹಾಗೂ ಸಿಸಿ ರಸ್ತೆಯ ಭೂಮಿ ಪೂಜೆ

ಒಳಚರಂಡಿ ಹಾಗೂ ಸಿಸಿ ರಸ್ತೆಯ ಭೂಮಿ ಪೂಜೆ

ವಿಜಯಪುರ ನಾಗಠಾಣ ಮತಕ್ಷೇತ್ರ ಶಾಸಕರಾದ. ಡಾಕ್ಟರ್ ದೇವಾನಂದ್ ಚೌಹಾನ್ ನಗರದ ಗಚ್ಚಿನಕಟ್ಟಿ ಕಾಲೋನಿ ಒಳಚರಂಡಿ ಹಾಗೂ ಸಿಸಿ ರಸ್ತೆಯ ಭೂಮಿ ಪೂಜೆ ಮಾಡಿದರು ಪತ್ರಿಕಾ ಉದ್ದೇಶಿಸಿ ಮಾತನಾಡಿದ ಸರ್ಕಾರದಿಂದ ಅನುದಾನ ಬಂದಂತ ಒಂದು ಕೋಟಿ 25 ಲಕ್ಷ  ಸರಕಾರ ಹೊರಳಿ ತೆಗೆದುಕೊಂಡಿತ್ತು.

ನಗರ ಶಾಸಕರಾದ ಬಸನಗೌಡ ಪಾಟೀಲ್  ಮತ್ತು ನಾಗಠಾಣ ಮತಕ್ಷೇತ್ರ ಶಾಸಕರಾದ ದೇವಾನಂದ ಚೌಹಾಣ್  ಮತ್ತೆ  ಅನುದಾನ ತೆಗೆದುಕೊಂಡು ಬರಲು  ಯಶಸ್ವಿ ಆಗಿದೆ ಅಂತ ತಿಳಿಸಿದರು. ಅದರಂತೆ ರಾಜ್ಯ ಸರ್ಕಾರಕ್ಕೆ ಮಾಧ್ಯಮ ಮುಖಾಂತರ ನಮ್ಮ ಮತಕ್ಷೇತ್ರ ಅತಿ ದೊಢ‍್ಢದು ಇರುವ ಕಾರಣ ಕೃಷ್ಣ ಇಂದ ಭೀಮಾವರಿಗೆ ನನ್ನ ಕ್ಷೇತ್ರ ಇನ್ನೂ ಹೆಚ್ಚಿನ ಅನುದಾನ ಕೊಟ್ಟರೆ  ಜನತೆಯ ಮುಂದೆ ಕ್ಷೇತ್ರದ ಕೆಲಸ ಮಾಡಲು ಯಶಸ್ವಿ ಆಗುತ್ತದೆ ಅಂತ ತಿಳಿಸಿದರು. ಗಚ್ಚಿನಕಟ್ಟಿ ಕಾಲೋನಿ ಹಿರಿಯರು  ಮತ್ತು ಓಂ ಶಾಂತಿ ಕಾಲೋನಿ. ಹಿರಿಯರು ಉಪಸ್ಥಿತರಿದ್ದರು.

 

Related