ರಂಭಾಪುರಿ ಶ್ರೀಗಳ ದಸರಾ ಮಹೋತ್ಸವಕ್ಕೆ ಸಿದ್ದತೆ

ರಂಭಾಪುರಿ ಶ್ರೀಗಳ ದಸರಾ ಮಹೋತ್ಸವಕ್ಕೆ ಸಿದ್ದತೆ

ಬೆಂಗಳೂರು: ದಿನಾಂಕ 26-9-2022 ರಿಂದ 5-9-2022 ರವರಿಗೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕ್ ಕೇಂದ್ರ ದಲ್ಲಿ   ಜಿಲ್ಲಾ ಮಟ್ಟದ ಬಾಳೆಹೋನ್ನೂರಿನ ರಂಭಾಪುರಿ ಶ್ರೀಗಳ ದಸರಾ ಮಹೋತ್ಸವದ ಕಾರ್ಯಕ್ರಮದ   ಆಹ್ವಾನ ಪತ್ರಿಕೆಯನ್ನು ಇಂದು ಬೆಂಗಳೂರಿನಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅಭಕಾರಿ ಸಚಿವರಾದ ಶ್ರೀ ಗೋಪಾಲಯ್ಯ ನವರನ್ನು ಆಹ್ವಾನ ಮಾಡಲಾಯಿತು.

ಹಾಗೂ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಚಿವರಾದ ಶ್ರೀ ಆನಂದ್ ಸಿಂಗ್ ರವರನ್ನು ಆಹ್ವಾನ ಮಾಡಲಾಯಿತು.

ಇದೆ ಸಂದರ್ಭದಲ್ಲಿ ಶ್ರೀ ಗೋಪಾಲಯ್ಯ ನವರು  ಪ್ರವಾಸೋಧ್ಯಮ ಇಲಾಖೆ ಸಚಿವರಾದ ಶ್ರೀ ಆನಂದ್ ಸಿಂಗ್ ರವರಿಂದ ಅವರು ಇಲಾಖೆಯ ವತಿಯಿಂದ 25- ಲಕ್ಷ ರೂಪಾಯಿ ಹಣವನ್ನು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಗೋಪಾಲಯ್ಯ ನವರು 5-ಲಕ್ಷ ವನ್ನು  ಬಾಳೆಹೋನ್ನುರಿನ ರಂಭಾಪುರಿ ಶ್ರೀಗಳ ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬೇಲೂರು ಕ್ಷೇತ್ರದ ಶಾಸಕರಾದ ಹಾಗೂ ದಸರಾ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರಾದ ಕೆ ಎಸ್ ಲಿಂಗೇಶ್. ರವರು  ಸಮಿತಿಯ ಕೊಟ್ಟಾಯಂ ಶಿವಕುಮಾರ್. ಹಳೇಬೀಡು ಬಸವರಾಜ್.  ಸಂಜಯ್ ಕೌರಿ. ಚೇತನ್.ವೀಷ್ಣು. ನೀಲಕಂಠ ಮುಂತಾದವರು ಉಪಸ್ಥಿತರಿದ್ದರು.

Related