ಬೈಕ್ ಸವಾರನನ್ನು ಕೊಚ್ಚಿಕೊಂದ ದುಷ್ಕರ್ಮಿಗಳು

  • In Crime
  • May 3, 2022
  • 298 Views

ಎಂಟು ತಿಂಗಳ ಹಿಂದೆ ಮದುವೆಯಾಗಿದ್ದ ಚಿಂತಾಮನಿ(26) ಎಂಬ ಯುವಕನನ್ನು ದುಷ್ಕರ್ಮಿಗಳು ಲಾಂಗ್ ನಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

ಹಳೆ ವೈಶಮ್ಯ ಐನಾಪೂರದಿಂದ ಕಾತ್ರಾಳ ಕಡೆಗೆ ನಡುರಾತ್ರಿ 10 ಗಂಟೆ ಸುಮಾರಿಗೆ ತೆರಳುತ್ತಿದ್ದ ಈತನನ್ನು  ನಡು ರಸ್ತೆಯಲ್ಲೇ ದುಷ್ಕರ್ಮಿಗಳು ಹಿಂದೆಯಿಂದ ಲಾಂಗ್ ಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮೆಡಿಕಲ್ ಶಾಪ್ ಒಂದನ್ನ ನಡೆಸುತ್ತಿದ್ದು. ಚಿಂತಾಮಣಿ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕಾತ್ರಾಳ ಗ್ರಾಮದ ನಿವಾಸಿಯಾಗಿದ್ದ.

 

Related