ಟೆಕ್ಸ್ ಟೈಲ್ ಉದ್ಯಾನವನ ಶಂಕುಸ್ಥಾಪನೆ – ಬೊಮ್ಮಾಯಿ

ಟೆಕ್ಸ್ ಟೈಲ್ ಉದ್ಯಾನವನ ಶಂಕುಸ್ಥಾಪನೆ – ಬೊಮ್ಮಾಯಿ

ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಶಿಗ್ಗಾಂವ ತಾಲೂಕಾ ಕುರುಸಾಪುರ ಗ್ರಾಮದ ಹೊರವಲಯದಲ್ಲಿ ಟೆಕ್ಸ್ ಟೈಲ್ ಪಾರ್ಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು 2020-21ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿದ್ದ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಖುರ್ಸಾಪುರ 59.34 ಎಕರೆ ವಿಸ್ತೀರ್ಣದಲ್ಲಿ ಮೊದಲ ಹಂತದಲ್ಲಿ ಮೂರು ಸಾವಿರ ಜನರಿಗೆ ಉದ್ಯೋಗವಕಾಶ ಕಲ್ಪಿಸುವ ರೂ. 45 ಕೋಟಿ ವೆಚ್ಚದ ನೂತನ ಸಿದ್ದ ಉಡುಪು ತಯಾರಿಕಾ ಘಟಕ(ಜವಳಿ ಪಾರ್ಕ್)ಕ್ಕೆ ಭೂಮಿಪೂಜೆ ನೆರವೇರಿಸಿದರು


ಕೃಷಿ ಸಚಿವ ಬಿ.ಸಿ ಪಾಟೀಲ್.ಕಾಮಿ೯ಕ ಸಚಿವ ಶಿವರಾಮ್ ಹೆಬ್ಬಾರ್,ಜವಳಿಖಾತೆ ಸಚಿವ ಮನೇನಕೊಪ್ಪ.ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಇತರರು ಭಾಗವಹಿಸಿದ್ದರು

Related