ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

ಕೋಲಾರ; ಇಂದು (ಗುರುವಾರ ಸೆ. 19) ರಂದು ಸಚಿವ ಬೈರತಿ ಸುರೇಶ್ ರವರು ಕೋಲಾರದ ನರಸಾಪುರ ಗ್ರಾಮದಲ್ಲಿ ಚತುಷ್ಪತ ರಸ್ತೆ ನಿರ್ಮಾಣ ಕಾಮಗಾರಿಗೆ ಸುಮಾರು 7 ಕೋಟಿ ರೂ. ಅಂದಾಜು, ಹೆದ್ಧಾರಿ ಯಿಂದ ದೊಡ್ಡ ಅಯ್ಯುರು, ಖಾಜಿಕಲ್ಲಹಳ್ಳಿ ಮೂಲಕ ಬೆಟ್ಟಕ್ಕೆ 5 ಕೋಟಿ ವೆಚ್ಚದಲ್ಲಿ ರಸ್ತೆ ಕಾಂಗಾರಿ ಮತ್ತು ನರಸಾಪುರ ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಕಟ್ಟಡಕ್ಕೆ ಸುಮಾರು 15 ಕೋಟಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿದರು.

Related