ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ

ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ

ದೇವದುರ್ಗ : ಅಭಿನಯ ಭಾರ್ಗವ ಕರುಣಾಮಯಿ ಸ್ನೇಹ ಜೀವಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಅಭಿಮಾನಿ ಶುಕ್ರವಾರ ಪಟ್ಟಣದ ಜಹೀರ್ ಪಾಷ ದರ್ಗಾದಲ್ಲಿ ಸಭೆ ಸೇರಿ ಡಾ. ವಿಷ್ಣು ಸೇನಾ ಸಮಿತಿ ದೇವದುರ್ಗ ತಾಲ್ಲೂಕಿನಲ್ಲಿ ನೂತನ ಅಧ್ಯಕ್ಷರಾಗಿ ಅಯ್ಯಣ್ಣ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ನಿರಂಜನ ಮಸರಕಲ್, ಆಯ್ಕೆ ಮಾಡಲಾಗಿದೆ ಎಂದು ವಿಷ್ಣು ಸೇನಾ ಸಮಿತಿ ನಿರ್ಗಮಿತ ಅಧ್ಯಕ್ಷ ಶೇಖಮುನ್ನಾಬೈ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹಿರಿಯ ಅಭಿಮಾನಿ ಮಹಮದ್ ವಿಷ್ಣು ಪಾನ ಶಾಪ್, ರಾಮಣ್ಣನಾಯಕ ಡಿ ಕರಡಿಗುಡ್ಡ ಮೈನು, ರಾಜೇಶ, ಶಿವಪ್ಪ ಕೆ. ಡಾ. ಹಮೀದ್, ರಫೀಕ್, ನಾಗರಾಜ ಸೋಮಕಾರ, ಶಾಮ್ಯುಸುಂದರ, ರಾಜಾಸಾಬ್, ಸಾಬಗೌಡ ಕರಿಗುಡ್ಡದ ಓಣಿ, ಬಡೇಸಾಬ್, ನಾಗರಾಜ ನಾಯಕ ಕರಡಿಗುಡ್ಡ ಇನ್ನಿತರರಿದ್ದರು.

Related